ನಿನ್ನೆ ಕೇಲ್ಪಂಡ ಕುಟುಂಬವನ್ನು ಭೇಟಿ ಮಾಡಿ, ಜನರಿಗೆ ಮೊದಲ ಆದ್ಯತೆ ಕೊಡುವ ಸ್ವಚ್ಛ ಮತ್ತು ದಕ್ಷ ಸರ್ಕಾರದ ಕಲ್ಪನೆಯನ್ನು ನೀಡಿದೆ.ಸ್ಥಳೀಯನಾಗಿ,ಇಲ್ಲಿನ ಎಲ್ಲ ಸಮುದಾಯಗಳಿಗೆ ಸೇವೆ ಸಲ್ಲಿಸಲು ಮತ್ತು ಸಕಾರಾತ್ಮಕ ಸಾಮಾಜಿಕ ಬದಲಾವಣೆಗಳನ್ನು ಮಾಡಲು ನಾನು ಬದ್ಧನಾಗಿದ್ದೇನೆ.ರಾಜಕೀಯಕ್ಕೆ ಬರುವುದಕ್ಕೂ ಮುಂಚೆಯಿಂದಲೂ ಜನರ ಸೇವೆ ಮಾಡಬೇಕೆಂಬುದೇ ಸದಾ ನನ್ನ ಪ್ರೇರಕ ಶಕ್ತಿಯಾಗಿತ್ತು.ಕೋವಿಡ್-19 ಮಹಾಮಾರಿ ಅಪ್ಪಳಿಸಿದಾಗ,ನಾನು ನನ್ನನ್ನು ಸಾಮಾಜಿಕ ಕಾರ್ಯಗಳಿಗೆ ಸಮರ್ಪಿಸಿಕೊಂಡು,ಸಂತ್ರಸ್ತರ ಜೀವನದಲ್ಲಿ ಸಕಾರಾತ್ಮಕ ಪರಿಣಾಮ ಬೀರಲು ನನ್ನಿಂದ ಸಾಧ್ಯವಿರುವ ಎಲ್ಲ ಪ್ರಯತ್ನವನ್ನೂ ಮಾಡಿದ್ದೇನೆ.ಜನಸೇವೆಯೇ ಜನಾರ್ಧನ ಸೇವೆ ಎಂದು ಭಾವಿಸಿದ್ದೇನೆ ಎಂದು ವಿವರಿಸಿದೆ.
I met with the Kelapanda family yesterday, where I discussed and proposed a vision for a clean and efficient government that puts the people first.
As a local, I’m committed to serving my community and making a positive impact for all.
